ಶೀಲವನ್ನು ಕೆತ್ತುತ್ತೇನೆ ಎಂದು ಯೋಚಿಸುತ್ತಾ ಇರಬೇಡಿ. ಮೊದಲೇ ಅದನ್ನು ಕೆತ್ತು, ನಂತರ ಅದನ್ನು ಸುಂದರಗೊಳಿಸು.
ಮನಸ್ಸು ನಿನಗೆ ಒಳ್ಳೆಯ ಪಾಠಗಳನ್ನು ಹೇಳಿ ಕೊಡುತ್ತದೆ ಮರೆಯಬೇಡ.
ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸರಿಪಡಿಸಿಕೊ (Adjustment).
ನಿಜಕ್ಕೆ ಬರಲು ಸಾಧ್ಯವಿಲ್ಲದ ಕನಸುಗಳನ್ನು ಕಾಣಬೇಡ.
ಸಿಕ್ಕಿದ ಸಮಯದಲ್ಲಿ ಎಷ್ಟು ಸರಿಯಾಗಿ ಮಾಡಬಹುದು ಎಂದು ಯೋಚಿಸು (ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ).
ಎಲ್ಲರನ್ನು ಖುಷಿಪಡಿಸು ಜಗತ್ತು ನಿನ್ನ ಕಡೆ ಬಾಗುವರು.
ಎಲ್ಲ ಕೆಲಸಗಳು ಪರಿಸ್ಥಿತಿಗೆ ಅನುಗುಣವಾಗಿ ನಡೆಸಿಬೇಕು.
ಎಲ್ಲವನ್ನು ತರ್ಕ ಮಾಡಿದರೆ ಜೀವನ ನಡೆಯುವುದಿಲ್ಲ (When logic starts world ends).
ಆದಷ್ಟು ಹೆಚ್ಚು ಜನರನ್ನು ಪರಿಚಯ ಮಾಡಿಕೋ.
ನಿನ್ನ ದುಃಖಗಳನ್ನು ಜಾಸ್ತಿ ಹಂಚಬೇಡ, ಯಾರು ತತ್ತೆರಾಸ್ತ್ರವನ್ನು ಕೇಳಲು ಇಷ್ಟ ಪಡುವುದಿಲ್ಲ.
ಎಲ್ಲರನ್ನು ಪರಿಚಿತನೆಂದು ಮಾತನಾಡಿಸು.
ಯಾವುದೇ ಕೆಲಸಮಾಡುವ ಮುನ್ನೆ ಮೂರು ಬಾರಿ ಯೋಚಿಸಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿತುಕೋ.
ಎಲ್ಲರನ್ನು ಯಾವಾಗಲು ಖುಷಿಪಡಿಸಲು ಸಾಧ್ಯವಿಲ್ಲ.
ಒತ್ತಡ ಆದಾಗ ಒಂದೇ ಸರಿ ಹೋಗಲು ಒತ್ತಡ ತೆಗೆಯಲು ಆಗುವುದಿಲ್ಲ ಚಿಕ್ಕ ಚಿಕ್ಕದಾಗಿ ಮುರಿಯಬೇಕು.
A house without L couldn't Sustain longer.
ಯಾರಿಗಾದರು call ಮಾಡಿದಾಗ with call a Purpose list added to it.
ಒಬ್ಬರು ಊಟ ತಯಾರಿಸುತ್ತಾರೆ ಉಳಿದವರು ಕೂತುಕೊಂಡು ತಿನ್ನುವರು.
ದುಡ್ಡಿದ್ದಾಗ ಬುದ್ಧಿ ಇರುವುದಿಲ್ಲ, ಬುದ್ಧಿ ಇದ್ದಾಗ ದುಡ್ಡಿರುವುದಿಲ್ಲ.
ಪ್ರಕೃತಿ ಎಂಬ ದೇವತೆಯಿಂದ ಕಲಿ.